Latest Updates

ದೇಶದ ಆರ್ಥಿಕತೆಯನ್ನು‌ ಹದಗೆಡಿಸುವ ಉಚಿತ ಕೊಡುಗೆಗಳು!

ಆರ್ಥಿಕತೆ ಅನ್ನುವುದೊಂದು ಚಕ್ರೀಯ ಚಲನೆ. ಸರ್ಕಾರ ತೆರಿಗೆ ಇನ್ನಿತರೆ ಮೂಲಗಳಿಂದ ಸಂಗ್ರಹಿಸಿದ ದುಡ್ಡನ್ನು ವಾಪಾಸು ಸಾರ್ವಜನಿಕರ ಉಪಯೋಗಕ್ಕೆ ಖರ್ಚು ಮಾಡುತ್ತದೆ. ಇದರಲ್ಲಿ ಅಭಿವೃದ್ದಿ ಕಾರ್ಯಗಳು, ಮೂಲಭೂತ ಸೌಕರ್ಯಗಳ ಅಭಿವೃದ್ದಿಪಡಿಸುವಿಕೆ ಹೀಗೆ ಹತ್ತಾರು ಕೆಲಸಗಳು ಒಳಗೊಳ್ಳುತ್ತವೆ. ರಕ್ಷಣಾ ವಿಭಾಗದಂಥ ಕೆಲವು ಇಲಾಖೆಗಳಿಗೆ ಸರ್ಕಾರ ಯಾವುದೇ ಆದಾಯವನ್ನು ನಿರೀಕ್ಷಿಸದೇ ಖರ್ಚು ಮಾಡಬೇಕಾಗುತ್ತದೆ. ಇದರ ಜೊತೆಗೆ ದೇಶದ ದೀನ-ದಲಿತರನ್ನು ಸಮಾಜದ ಮುಖ್ಯವಾಹಿನಿ ಸೇರಿಸಲೋಸುಗ ಕೆಲವೊಂದು ರಿಯಾಯಿತಿಗಳನ್ನು ಒದಗಿಸುವುದು ವಾಡಿಕೆ. ಈ ಎಲ್ಲವನ್ನೂ ಆಧರಿಸಿ ಸರ್ಕಾರವೊಂದು ಬಜೆಟ್ ಮಂಡನೆ ಮಾಡುತ್ತೆ. ಯಾವಾಗ ಖರ್ಚು ಆದಾಯಕ್ಕಿಂತ ಜಾಸ್ತಿಯಾಗುತ್ತೋ ಆಗ ಅದೊಂದು ಡಿಫಿಸಿಟ್…

Read More icon

ಹಿಂದೂ ಪುನರುತ್ಥಾನದಲ್ಲಿ ಮೋದಿಜಿಯವರ ಪಾತ್ರ

ದೇಶ, ಅದಕ್ಕೊಂದೇ ಧರ್ಮ, ಅದನ್ನಾಳಲು ಒಂದು ಸಂವಿಧಾನ ಹಾಗೂ ಕಾನೂನು, ಜೊತೆಗೆ ಆ ದೇಶದಲ್ಲಿ ಒಂದೇ ದೇವರು, ಧರ್ಮವನ್ನು ಅನುಸರಿಸುವ ಜನ. ಇಷ್ಟೇ ಆಗಿದ್ದರೆ ಆ ದೇಶ ಹೇಗಿರುತ್ತದೆ? ಬಹುಶಃ ಜಪಾನ್ ಥರ ಇರುತ್ತದೆ. ಆದರೆ ಸಾವಿರಾರು ವರ್ಷಗಳ ಘಾಸಿಗೊಂಡ ಇತಿಹಾಸ, ವಿದೇಶಿಗರ ಆಕ್ರಮಣ, ವಿದೇಶೀ ಆಡಳಿತ, ಸ್ವಾತಂತ್ರ್ಯ ಬಂದರೂ ಮರೆಯಾದ ಸ್ವಂತಿಕೆ, ಹತ್ತಾರು ಧರ್ಮ, ಸಮುದಾಯಗಳು ಇವೆಲ್ಲ ಸೇರಿದರೆ ಆ ದೇಶ ಭಾರತದಂತಿರುತ್ತದೆ. ಕಳೆದ 65 ವರ್ಷಗಳ ಕಾಲ ಭಾರತದ ಧಾರ್ಮಿಕ ನಂಬಿಕೆಗಳು, ಜನರ ಧರ್ಮದ‌ ಅರಿವು ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಗಣನೆಗೆ…

Read More icon

ಚಿನ್ನದ ರಸ್ತೆ ಎಂದು ಹಪಹಪಿಸುತ್ತಿದ್ದವರಿಗೆ ಮೋದಿ ಉಡುಗೊರೆ!

ಕಾಂಗ್ರೆಸ್ಸಿನ ನಿರ್ಲಜ್ಜತನವನ್ನು ಮೆಚ್ಚಲೇಬೇಕು. 1951ರವರೆಗೆ ಭಾರತದಲ್ಲಿ ಇದ್ದ ಒಟ್ಟು ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 22,200 ಕಿ.ಮೀನಷ್ಟು. 1997ರ ವೇಳೆಗೆ ಅಂದರೆ, ಸುಮಾರು 46 ವರ್ಷಗಳ ನಂತರ ಇದು 34,298 ಕಿ.ಮೀಗಳಿಗೇರಿತು. ಈ ಐದು ದಶಕಗಳ ಅವಧಿಯಲ್ಲಿ ಕಾಂಗ್ರೆಸ್ಸು ಕೂಡಿಸಿದ ರಾಷ್ಟ್ರೀಯ ಹೆದ್ದಾರಿಯ ಪ್ರಮಾಣ 12,000 ಕಿ.ಮೀಗಳಷ್ಟು ಮಾತ್ರ. ಆದರೆ ವಾಜಪೇಯಿಯವರು ತಮ್ಮ ಅಧಿಕಾರಾವಧಿಯ ಏಳೇ ವರ್ಷಗಳಲ್ಲಿ 31,000 ಕಿ.ಮೀಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಯನ್ನು ಭಾರತದ ಬುಟ್ಟಿಗೆ ಹಾಕಿದರು. ಅದ್ಭುತವಾದ ಯೋಜನೆಗಳನ್ನು ರೂಪಿಸಿ, ಕಾರ್ಯಗತಗೊಳಿಸಿ, ಆದರ್ಶ ಆಡಳಿತದ ನಮೂನೆಯನ್ನು ಹಾಕಿಕೊಟ್ಟಿದ್ದ ವಾಜಪೇಯಿಯವರನ್ನು ಅನುಸರಿಸಿದ್ದರೂ ಕಾಂಗ್ರೆಸ್ಸು ಇಂದು…

Read More icon

ಮಣಿಪುರದ ಅಶಾಂತಿಯನ್ನು ಕಂಡು ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆಯೇ?

ಮೈತೇಯಿ ಪಂಗಡವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ ವಿ ಮುರಳೀಧರನ್ ಅವರನ್ನೊಳಗೊಂಡ ಮಣಿಪುರದ ಹೈಕೋರ್ಟ್ ನ ಏಕಸದಸ್ಯ ಪೀಠವು ಏಪ್ರಿಲ್ 20, 2023 ರಂದು ಪರಿಶಿಷ್ಟ ಜಾತಿಯ ಪಟ್ಟಿಗೆ ಮೈತೇಯಿಗಳನ್ನು ಸೇರಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಶಿಫಾರಸು ಕಳುಹಿಸಲು ಸೂಚಿಸಿತು. ನ್ಯಾಯಾಂಗದ ಈ ಆದೇಶವನ್ನು ಕಂಡೊಡನೆ ಮಣಿಪುರದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದ ಅವಕಾಶವಾದಿ ಇವ್ಯಾಂಜಲಿಸ್ಟ್ ಗಳು, ಚೀನಾ, ಮಾಯನ್ಮಾರ್ ಪ್ರೇರಿತ ಭಯೋತ್ಪಾದಕರು, ಮಾದಕ ದ್ರವ್ಯ ಧಂಧೆಕೋರರು, ಅಕ್ರಮ ಅಫೀಮು ಬೆಳೆಗಾರರಿಗೆ ಮಣಿಪುರದಲ್ಲಿ…

Read More icon