Latest Updates

ಆಯೆ ಗಾ ತೊ, ಮೋದಿ ಹೀ !

"ಭಾರತವೀಗ ಸಣ್ಣ ಕನಸನ್ನು ಕಾಣುವಂತಿಲ್ಲ, ಸಣ್ಣ ಸಂಕಲ್ಪವನ್ನೂ ಮಾಡುವಂತಿಲ್ಲ. ಇನ್ನೇನಿದ್ದರೂ ಕನಸೂ ದೊಡ್ಡದಾಗಿರುತ್ತದೆ, ಸಂಕಲ್ಪವೂ ವಿರಾಟ್ ಆಗಿರುತ್ತದೆ. ನಾವು ಭಾರತವನ್ನು ವಿಕಸಿತಗೊಳಿಸಬೇಕು ಎನ್ನುವುದು ನಮ್ಮ ಕನಸೂ ಹೌದು ಮತ್ತು ನಮ್ಮೆಲ್ಲರ ಸಂಕಲ್ಪವೂ ಹೌದು. ಮುಂದಿನ ಐದು ವರ್ಷ ಭಾರತ ಮೊದಲಿಗಿಂತಲೂ ಹೆಚ್ಚು ವೇಗವಾಗಿ ಕಾರ್ಯ ನಿರ್ವಹಿಸಬೇಕು. ಮುಂದಿನ ಐದು ವರ್ಷ ವಿಕಸಿತ ಭಾರತದತ್ತ ನಾವೆಲ್ಲ ದಾಪುಗಾಲಿಡಬೇಕು. ದೇಶದ ಕೋಟಿ ಕೋಟಿ ಯುವಕರು, ಮಹಿಳೆಯರು, ಬಡವರ ಕನಸೇ ಮೋದಿಯ ಸಂಕಲ್ಪ", ಇವು ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿಯರ ಮಾತುಗಳು. ಇತ್ತೀಚೆಗಷ್ಟೇ ದೆಹಲಿಯ ಭಾರತ ಮಂಟಪಂನಲ್ಲಿ ಬಿಜೆಪಿಯ ಕಾರ್ಯಕರ್ತರಿಗೆಂದೇ…

Read More icon

ಮೋದಿ 3.0 Vs ಖಲಿಸ್ಥಾನಿ 2.0 !

"ರಾಮ ಮಂದಿರದ ಉದ್ಘಾಟನೆಯ ಬಳಿಕ ಮೋದಿಯ ಜನಪ್ರಿಯತೆಯ ಗ್ರಾಫ್ ಮತ್ತಷ್ಟು ಏರಿದೆ. ಚುನಾವಣೆಗೆ ಇನ್ನೂ ಕೆಲವೇ ದಿನ ಇದೆ. ಹೇಗಾದರೂ ಮಾಡಿ ಮೋದಿಯ ಜನಪ್ರಿಯತೆಯನ್ನು ಕುಗ್ಗಿಸಬೇಕು, ಅದಕ್ಕೆ ಈ ಆಂದೋಲನ ಒಳ್ಳೆಯ ಅವಕಾಶ" - ಈ ಮಾತು ಹೇಳಿದ್ದು ರೈತ ಮುಖಂಡ ಜಗಜಿತ್ ಸಿಂಗ್ ಎಂಬಾತ. ಮತೊಬ್ಬ ನಾಯಕ "ಕಳೆದ ಸಾರಿ ಹೇಗೋ ಬಚಾವ್ ಆದ, ಈ ಬಾರಿ ಮೋದಿ ಪಂಜಾಬಿಗೆ ಬಂದರೆ ಖಂಡಿತ ಆತ ಜೀವಂತವಾಗಿ ಹೋಗುವುದಿಲ್ಲ" ಎಂದು ಬೆದರಿಕೆ ಹಾಕಿದ್ದಾನೆ. ಇವೆಲ್ಲವನ್ನೂ ನೋಡಿದಾಗ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರೈತರಿಗಾಗಿ ನಡೆಸುತ್ತಿರುವ ಆಂದೋಲನವಲ್ಲ,…

Read More icon

ಬಡವರ ತಲೆಗೊಂದು ಸೂರುಕೊಟ್ಟ ಮೋದಿ

ನಗರಗಳಲ್ಲಿ ಅದೆಷ್ಟೋ ಲಕ್ಷ ಲಕ್ಷ ಜನ ಸಂದಿಗೊಂದಿಯಲ್ಲಿ, ಸ್ಲಮ್ ಗಳಲ್ಲಿ, ರೈಲ್ವೇ ಟ್ರಾಕ್ ಪಕ್ಕದಲ್ಲೆಲ್ಲ ಯಾವುದೋ ಅಪಾರ್ಟ್ ಮೆಂಟ್ ಕಟ್ಟಲೆಂದು ಉಪಯೋಗಿಸಿದ ಖಾಲಿ ಸಿಮೆಂಟ್ ಚೀಲದಲ್ಲಿ ಮನೆಯಂತೆ ಮಾಡಿಕೊಂಡು ಅದರಲ್ಲೇ ವಾಸ ಮಾಡಿಕೊಂಡು ಇರುವುದನ್ನು ನಾವು ಅದೆಷ್ಟೋ ಬಾರಿ ಕಂಡಿದ್ದೇವೆ. ನಾವು ಚಿಕ್ಕಂದಿನಲ್ಲಿರುವಾಗ ಆಡಲೆಂದು ಕಟ್ಟಿಕೊಳ್ಳುತ್ತಿದ್ದ ಆಟಿಕೆಯ ಮನೆಯಾದರೂ ಇನ್ನಷ್ಟು ಗಟ್ಟಿ ಹಾಗೂ ಚೆನ್ನಾಗಿರುತ್ತಿತ್ತೋ ಏನೋ. ಹೀಗೆ ಜೋರು ಮಳೆ ಮತ್ತು ಗಾಳಿ ಬಂದರೆ ತಲೆಯ ಮೇಲೆಯೇ ಬೀಳುವಷ್ಟು ದುರ್ಬಲ ಜೋಪಡಿಗಳಲ್ಲಿ ಬದುಕುತ್ತಿದ್ದ ಅದೆಷ್ಟೋ ಕೋಟಿ ಜನರಿಗೆ ಇಂದು ಮೋದಿ ಸರ್ಕಾರದ ಪ್ರಧಾನಮಂತ್ರಿ ಆವಾಸ…

Read More icon