Latest Updates

ನ ಖಾವೂಂಗಾ, ನ ಖಾನೆದೂಂಗಾ-ನುಡಿದಂತೆ ನಡೆದ ಮೋದಿ

ನರೇಂದ್ರ ಮೋದಿಯವರ “ನ ಖಾವೂಂಗಾ, ನ ಖಾನೆದೂಂಗಾ” ಎಂಬ ಘೋಷಣೆಯನ್ನು ಕೇಳಿಯೇ ಇದ್ದೇವೆ. ಹಿಂದೆ ಕಾಂಗ್ರೆಸ್ ಆಡಳಿತದ ಹಗರಣಗಳು ಭಾರತದ ಅಭಿವೃದ್ಧಿಯನ್ನು ನುಂಗಿ ಹಾಕಿದ್ದು ಮಾತ್ರವಲ್ಲ ರಾಜಕೀಯ ಅಂದ್ರೆನೇ ಭ್ರಷ್ಟಾಚಾರಿಗಳ ಕೂಡುಕೂಟ ಎಂಬಂತಾಗಿತ್ತು. ಆದರೆ ಕಳೆದ ಹತ್ತು ವರ್ಷಗಳ ಮೋದಿಯವರ ಭ್ರಷ್ಟಾಚಾರ ರಹಿತ ಆಡಳಿತದಿಂದ ಸಮಾಜದಲ್ಲಿ ಮತ್ತೆ ಭರವಸೆ ಮೂಡುತ್ತಿದೆ. ರಫೇಲ್,ಅದಾನಿ-ಅಂಬಾನಿ,ಈಗ ಎಲೆಕ್ಷನ್ ಬಾಂಡ್‌ಗಳು ಹೀಗೆ ಮೋದಿ ವಿರುದ್ಧ ಹೂಡಿದ ಆಧಾರ ರಹಿತ ಆರೋಪಗಳು ತರೆಗೆಲೆಯಂತೆ ಬಿದ್ದು ಕಾಂಗ್ರೆಸ್ಸಿಗೆ ತಿರುಗು ಬಾಣವಾಗುತ್ತಿವೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕ ಯುವತಿಯರು ಮೋದಿಯವರ ಅಮೃತ ಕಾಲವನ್ನು…

Read More icon

ಅಭ್ಯರ್ಥಿಯ ವಿಷಯ ಬಿಟ್ಟಾಕಿ, ತಪ್ಪದೇ ಮೋದಿಗೆ ಮತಹಾಕಿ!

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಪರ್ವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅಧಿಕಾರದಲ್ಲಿರುವ ಮೋದಿ ಸರ್ಕಾರ ತನ್ನ ಹತ್ತು ವರ್ಷಗಳ ಸಾಧನೆಗಳ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಚುನಾವಣೆಗೆ ಸಜ್ಜಾಗಿದೆ. ಜನರ ಭಾವನೆ ಮತ್ತು ಮಾಧ್ಯಮಗಳ ಸರ್ವೇಗಳನ್ನು ಗಮನಿಸಿದರೆ ಮೋದಿ ನೇತೃತ್ವದ ಎನ್‌ಡಿಎ ಮತ್ತೆ ಚುಕ್ಕಾಣಿ ಹಿಡಿಯುವುದು ನಿಚ್ವಳವಾಗಿದೆ. ಮೋದಿ ವಿರೋಧಿಗಳು ಶಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ. ಕಳೆದ ಹಲವು ಚುನಾವಣೆಗಳಿಂದ ಪಾಠ ಕಲಿಯದ ವಿರೋಧ ಪಕ್ಷಗಳು ಪ್ರಧಾನಿಯವರ ವಿರುದ್ಧ ವೈಯಕ್ತಿಕ ಟೀಕೆಗೆ ಇಳಿದಿವೆ. ತಮ್ಮೆಡೆಗೆ ಎಸೆದ ಕಲ್ಲುಗಳಿಂದ ಸಾಧನೆಯ ಸೌಧವನ್ನು ಕಟ್ಟಿಕೊಳ್ಳುವುದರಲ್ಲಿ ನರೇಂದ್ರ ಮೋದಿ…

Read More icon

ಭಾರತೀಯರ ಚಿಂತನಾ ಕ್ರಮವನ್ನು ಬದಲಿಸಿದ ಮೋದಿಯುಗ!

೨೦೧೪ ರ ಹಿಂದಿನ ಭಾರತೀಯರ ಆಲೋಚನಾಕ್ರಮಕ್ಕೂ, ೨೦೨೪ ರ ಭಾರತದ ಚಿಂತನಾ ಕ್ರಮಕ್ಕೂ ಬಹಳವೇ ವ್ಯತ್ಯಾಸವಾಗಿದೆ. ಅದು ರಾಜಕೀಯವಾಗಿರಬಹುದು, ಧಾರ್ಮಿಕವಾಗಿರಬಹುದು, ಸಾಮಾಜಿಕವಾಗಿರಬಹುದು, ಎಲ್ಲ ದೃಷ್ಟಿಯಲ್ಲೂ ಮೋದಿಯುಗವು ಅನೂಹ್ಯ ಬದಲಾವಣೆಯನ್ನು ಮಾಡಿದೆ. ಯೋಚನಾಕ್ರಮದ ಬದಲಾವಣೆಯೇ ಎಷ್ಟೋ ಸಲ ಅರ್ಧದಷ್ಟು ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ನಿಜವಾದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮೋದಿಯುಗಕ್ಕಿಂತ ಮುಂಚೆ ಭಾರತೀಯರಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ, ಭವಿಷ್ಯತ್ತಿನ ಬಗ್ಗೆ ಯಾವ ವಿಶ್ವಾಸವೂ ಇರಲಿಲ್ಲ. ಸರ್ಕಾರದ ಎಲ್ಲ ಘೋಷಣೆಗಳೂ ಕೇವಲ ಔಪಚಾರಿಕವಾದ ಘೋಷಣೆಗಳಾಗಿಯೋ, ಚನಾವಣಾ ಸಮಯದ ವಾಗ್ದಾನಗಳಾಗಿಯೋ ಕಾಣಿಸುತ್ತಿತ್ತು. ಹಾಗಾಗಿ ಯಾವುದೇ ಯೋಜನೆಗಳು ಬಂದರೂ ಜನರಲ್ಲಿ ಯಾವ…

Read More icon

370 ತೆಗೆದ ಮೋದಿಗೆ 370 ಸೀಟು ಕೊಡದಿದ್ದರೆ ಹೇಗೆ?!

ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ಆಖ್ಯಾಯಿಕೆಯನ್ನು(Narrative) ರೂಪಿಸಲು ಸಿನಿಮಾ ಅತ್ಯಂತ ಜನಪ್ರಿಯ ಹಾಗೂ ಪ್ರಬಲ ಮಾಧ್ಯಮ. ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಎಡಪಂಥೀಯರು. ತಮ್ಮ ಸಿದ್ಧಾಂತವನ್ನು ಸದ್ದಿಲ್ಲದೆ ಸಿನಿಮಾ, ನಾಟಕಗಳ ಮೂಲಕ ಜನರ ತಲೆಗೆ ತುಂಬುವಲ್ಲಿ ಸಫಲರಾಗಿದ್ದು ಇದರ ಮೂಲಕವೇ. ಅದರಲ್ಲೂ ಬಾಲಿವುಡ್ ಅಂತೂ ಭಾರತ ವಿರೋಧಿತನದ ಬೌದ್ಧಿಕ ಭಯೋತ್ಪಾದನೆಯ ಭದ್ರಕೋಟೆಯಾಗಿ ರೂಪುಗೊಂಡಿತು. ಭಾರತವನ್ನು ಕೀಳಾಗಿ ಬಿಂಬಿಸುವುದು, ಹಿಂದೂಗಳನ್ನು ಅವಮಾನಿಸುವುದು, ಭಯೋತ್ಪಾದಕರನ್ನು ಅಮಾಯಕರಂತೆ ಚಿತ್ರಿಸುವುದೇ ಪ್ರಶಸ್ತಿ ಗಿಟ್ಟಿಸಿಕೊಳ್ಳಲು ಇರುವ ಏಕಮಾತ್ರ ಮಾನದಂಡವಾಗಿತ್ತು‌. ಆದರೆ 2014ರ ನಂತರ ಮೋದಿ‌ ನೇತೃತ್ವದ ರಾಷ್ಟ್ರವಾದಿ ಸರ್ಕಾರ ದೇಶದ ವಾತಾವರಣ ಬದಲಾಯಿತು.…

Read More icon